ಬಯಲ ಬದುಕು

-ಮರದ ನೆರಳಲಿ ಮನೆಯ ಮಾಡಿ ಮನದ ಮರೆಯಲಿ ಕನಸ ಹೂಡಿ ದಣಿದುಂಡ್ ಮಲಗಿದವನ ಮನೆಯೇ ನಿಜ ಸುಖದ ಗುಡ.

16 April, 2018

›
ಟೊಪ್ಪಿಯ ಮಾರುವ ಕೆಲಸವ ಮಾಡಿ ಹೊಟ್ಟೆಯ ಹೊರೆವನು ದಾಸಪ್ಪ ಟೊಪ್ಪಿಯ ಮಾರಲು ಪಕ್ಕದ ಊರಿಗೆ ಸಾಗುತಲಿರಲು ದಾಸಪ್ಪ ಬಿಸಿಲಿನ ಬೇಗೆಗೆ ಹಸಿವಿನ ತಾಪಕೆ ಮಾಮರದಡಿಯ...

ಆಮೆಯೊಂದು ಕೆರೆಯ ದಡದಿ

›
ಆಮೆಯೊಂದು ಕೆರೆಯ ದಡದಿ ಮನೆಯ ಮಾಡಿತು ಹಕ್ಕಿಯಂತೆ ಹಾರಬೇಕು ಎಂದು ಬಯಸಿತು ಗೆಳೆಯ ಹಕ್ಕಿಗಳನು ಕಂಡು ಆಸೆ ತಿಳಿಸಿತು ಹಕ್ಕಿಯೆರಡು ಆಮೆ ಮಾತ ಒಪ್ಪಿಕೊಂಡವು ಅತ್...

ವೈರಾಗ್ಯ

›
'ವೈರಾಗ್ಯ ಇದ್ದಾಗಲೇ ಜೀವನವನ್ನು ಗಾಢವಾಗಿ ಪ್ರೀತಿಸೋದಕ್ಕೆ ಆಗೋದು. ವೈರಾಗ್ಯ ಅಂದರೆ ಏನೂ ಕೆಲಸ ಮಾಡದೇ, ಸಂಪಾದನೆ ಮಾಡದೇ ಇರೋದಲ್ಲ. ಸಂಪಾದನೆ ಮಾಡಿರೋದು ನಶ್ವರ ಅಂ...

ಏಕಾಂಗಿಯಾಗಿ ಹೊರಡು

›
ಏಕಾಂಗಿಯಾಗಿ ಹೊರಡು, ಯಾರಾದರು ಸಿಕ್ಕಾರು | ಏನನ್ನು ಬಯಸದೇ ಹೊರಡು, ಬೇಕಾದುದು ಸಿಕ್ಕೀತು | ದಾರಿ ತೊರೆದು ನಡೆ, ಬಯಲು ದಕ್ಕೀತು | ಗುರಿಯಿಲ್ಲದೆ ಹೊರಡು, ಅರಿವಿನ ಗ...
7 comments:
14 May, 2012

›
ಅದರರ್ಥಗಿರ್ಥಗಳು ಸೃಷ್ಠಿಕರ್ತನಿಗಿರಲಿವ್ಯರ್ಥ ಜಿಜ್ಞಾಸೆಯಲಿ ಕಾಲಹರಣವದೇಕೆಬಾರಯ್ಯ ಮಮ ಬಂಧು ಜೀವನ ಪಥದೊಳು ಒಂದಾಗಿ ಮುಂದುವರೆಯುವಾ ಯಾವ ಜನ್ಮದ ಮೈತ್ರಿ - ಕುವೆಂಪು...

›
ಕವಿ ಶೈಲದಲಿ ಕುಳಿತು ಕುಂದಾದ್ರಿಯ ಸವಿದು ಕವಿ ಮನೆಯಲಿ ಕುಣಿದು ಕುಪ್ಪಳ್ಳಿಯಲಿ ನಲಿಯುವ ಬಾ ಗೆಳೆಯ ಯಾವ ಜನ್ಮದ ಮೈತ್ರಿ
05 May, 2012

›
ಗೌರವಿಸು ಜೀವನವ ಗೌರವಿಸು ಚೇತನವ ಆರದೊ ಜಗವೆಂದು ಭೇದವೆಣಿಸದಿರು ನಂಬು ನೀ ದೈವವನು ನಂಬು ನೀ ಜಗವನ್ನು ಇಂಬುಗೊಳುತಿರು ನೀನು ಮಾನವತ್ವದೆಡೆ ಕೊಂಬುಗಳ ಬೆಳೆಯಿಸದೆ...
›
Home
View web version

About Me

My photo
ಬಯಲ ಬದುಕು
ಸಾಮಾನ್ಯ ಮಧ್ಯಮ ವರ್ಗದ ರೈತ ಕುಟುಂಬದಲ್ಲಿ ಜನಿಸಿದ ನಾನು ಶಿವಮೊಗ್ಗದ ಪೆಸಿಟ್ ಕಾಲೇಜಿನಿಂದ ಇಂಜಿನಿಯರಿಂಗ್ ಪದವಿಯನ್ನು ಪಡೆದಿದ್ದೇನೆ.ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ನಾನು ಉತ್ತಮ ಕೆಲಸದ ಹುಡುಕಾಟದಲ್ಲಿದ್ದೇನೆ. ನನಗೆ ಸಾಹಿತ್ಯ ಮತ್ತು ಕೃಷಿ ಕ್ಷೇತ್ರಗಳಲ್ಲಿ ಆಸಕ್ತಿ ಹೆಚ್ಚು.ಪ್ರಕೃತಿಯ ಬಗ್ಗೆ ತೀವ್ರವಾದ ಆಕರ್ಷಣೆ ಮತ್ತು ಕುತೂಹಲ ನನ್ನಲ್ಲಿರುವ ಗೀಳು.ಸರಳತೆ,ಸಧ್ಭಾವನೆ ಮತ್ತು ಸತ್ಸಂಗ ನಮ್ಮ ಗುರಿ.
View my complete profile
Powered by Blogger.